ಸಂಚಿಕೆ ೧೧
10108yaksha1.jpg

- ಗೋಪೀನಾಥ ರಾವ್

ತೆಂಕು ತಿಟ್ಟಿನ ಯಕ್ಷಗಾನ ದುಬೈಯಲ್ಲಿ ಇದೀಗ ವರ್ಷಂಪ್ರತಿ ನಡೆಯುವ ಕಲಾ ಕಾಣಿಕೆಯಾಗಿ ಮೂಡಿ ಬಂದಿದೆ. ತಾಯ್ನಾಡಿನಿಂದ ಪ್ರತಿಭಾವಂತರನ್ನು ಕರೆದುತಂದು ಅವರೊಡನೆ ಒಂದೆರಡು ಕ್ಷಿಪ್ರ ತಾಲೀಮು ನಡೆಸಿ ಅವರ ಅನುಭವದ ಪ್ರಯೋಜನ ಪಡೆದು ಪ್ರದರ್ಶನ ರೂಪಿಸುತ್ತಾ ಬಂದಿರುವ ಯಕ್ಷಮಿತ್ರರು ಬಳಗ ಈ ಬಾರಿ ಕರೆದು ತಂದದ್ದು ಸಿದ್ಧಕಟ್ಟೆ ಚಿನ್ನಪ್ಪ ಶೆಟ್ಟಿ, ಭಾಗವತರಾದ ಜಯಪ್ರಕಾಶ್ ನಿಡುವಣ್ಣಾಯ ಮತ್ತು ಚೆಂಡೆವಾದಕ ಗಣೇಶ ಮಯ್ಯರನ್ನು. ಜೊತೆಗೆ ಬಣ್ಣಗಾರಿಕೆ ಮತ್ತು ವೇಷಕಟ್ಟುವುದಕ್ಕೆ ಇದ್ದವರು ಯಕ್ಷಮಿತ್ರರು ಬಳಗದ ಖಾಯಂ ಅತಿಥಿ ಕಲಾವಿದ ಶ್ರೀ ಪಿ ವಿ ಪರಮೇಶ್.   ಪೂರ್ತಿ ಓದಿ... »

arshad.jpg

- ಅರ್ಶದ್ ಹುಸೇನ್ ಎಂ.ಹೆಚ್

 ದೆವ್ವ, ಭೂತ, ಪಿಶಾಚಿ ಇನ್ನೇನೇನೋ ಹೆಸರುಗಳಿಂದ ಕರೆಯಬಹುದಾದ ಈ ಪ್ರಾಣಿ(?)ಗಳ ಉಪಟಳಗಳ ಬಗ್ಗೆ ಸುಮ್ಮನೇ ಒಂದು ಮಾತು ವಿಚಾರಿಸಿದರೆ ಅಕ್ಕ ಪಕ್ಕದವರಿಂದ ವಿಭಿನ್ನ ಪ್ರತಿಕ್ರಿಯೆ ದೊರೆಯಬಹುದು.  ಬೆಂಕಿ ಉಗುಳುವ ಕೊಳ್ಳಿದೆವ್ವ, ರಾತ್ರಿ ಶಬ್ದ ತೆಗೆಯುವ, ನಿದ್ದೆ ಕೆಡಿಸುವ, ಆರೋಗ್ಯ ಹಾಳು ಮಾಡುವ, ಬೆಳೆಗಳಿಗೆ ಕಾಟ ಕೊಡುವ, ಸುಗಮ ಕೆಲಸ ನಡೆಯಲು ಅಡ್ಡಿಪಡಿಸುವ ಇನ್ನೂ ಹಲವಾರು ತರಹದ ದೆವ್ವಗಳ ಕೀಟಲೆ ಉಪಟಳಗಳ ಬಗ್ಗೆ ಜನರು  ಇನ್ನೂ ಹೆಚ್ಚಿನ ವಿವರಗಳನ್ನು ನೀಡಬಹುದು.  ಆದರೆ ಸೆಗಣಿ ಎಸೆಯುವ ದೆವ್ವ??   ಪೂರ್ತಿ ಓದಿ... »

srinath.jpg

- ಶ್ರೀನಾಥ್ ಭಲ್ಲೆ 

(ಹೋಟಲ್ ಸನ್ನಿವೇಶ. ಯಜಮಾನ ಒಬ್ಬನೇ ಕುಳಿತಿದ್ದಾನೆ. ಒಬ್ಬ ಗಿರಾಕಿಯೂ ಇಲ್ಲ)

ಯಜಮಾನ: {ಸುತ್ತಲೂ ನೋಡುತ್ತಾ} ಯಾಕೋ ಒಬ್ಬರೂ ಇಲ್ಲ. ಈ ಆಂಜನೇಯಂದು ಏನಾದ್ರೂ ಕಿತಾಪತೀನಾ? ಇವನ ಹೆಸರು ಆಂಜನೇಯ ಆದರೂ ನಾರದನ ಕೆಲಸ ಚೆನ್ನಾಗಿ ಮಾಡ್ತಾನೆ {ಆಂಜನೇಯನನ್ನು ಕೂಗಿ ಕರೆಯುತ್ತಾನೆ} ಲೋ! ಆಂಜನೇಯಾ... ಬೇಗ ಬಾ ಇಲ್ಲಿ   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ 

ನಕ್ಕು ಬಿಡು ಮನದೆನ್ನೆ
ನಕ್ಕು ಬಿಡು ಒಮ್ಮೆ
ನೀನು ನಕ್ಕಾಗ ಆಗುವುದು ಸರ್ವಾಂಗಗಳಲು ಹೆಮ್ಮೆ ೧

  ಪೂರ್ತಿ ಓದಿ... »

ಗೋಪಿನಾಥ್ ರಾವ್

- ಗೋಪೀನಾಥ ರಾವ್

ಬೆಳಗಾತ ಎದ್ದು
ಮಾಡಿಕೊಟ್ಟೆ ಮಡದಿಗೆ
ಬಿಸಿಬಿಸಿ ಕಾಫಿ
ಮದುವೆಯಾಗಿನಿಂದ
ಇದುವರೆಗಿನ
ತಪ್ಪುಗಳೆಲ್ಲ ಮಾಫಿ...!   ಪೂರ್ತಿ ಓದಿ... »

Syndicate

Syndicate content
Syndicate content