- ಕರ್ನಾಟಕ, ಕಲೆ, ನೆಲ - ಒಂದು ಅವಲೋಕನ-
- ನಸೀಮ್ ಎಂ.ಎಸ್. ಮಂಗಳೂರು
"ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಇದು ಕನ್ನಡಿಗರಿಗೆ ಕವಿಗಳು ಬೋಧಿಸಿಕೊಟ್ಟ ಕಿರುಮಂತ್ರ. "ಎಲ್ಲಾದರೂ ಇರು, ಎಲ್ಲಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬುದೊಂದು ಕವಿವಾಣಿ
- ಯಾರಿಗೂ ಹೇಳಬೇಡಿ... ಆಯ್ತಾ?-
- ಶ್ರೀನಾಥ್ ಭಲ್ಲೆ
ನಮ್ಮ ಬೀದಿ ಕೊನೆ ಅನಸೂಯಾಬಾಯಿಗೆ ವಿಷಯಗಳು ಎಲ್ಲೆಲ್ಲಿಂದಲೋ ಹ್ಯಾಗ್ಯಾಗೋ ತಿಳಿಯುತ್ತದೆ. ನನಗೆ ಎಷ್ಟೋ ಸಾರಿ ಅನ್ನಿಸುತ್ತೆ, ಇಂತಹವರು ನಮ್ಮ ದೇಶದ ಇಂಟೆಲ್ಲಿಜನ್ಸ್ ಡಿಪಾರ್ಟ್ ಮೆಂಟ್’ನಲ್ಲಿ ಇರಬೇಕಿತ್ತು ಅಂತ. ಕುತಂತ್ರಿಗಳ ವಿಷಯಗಳನ್ನು ಅರಿತು ಎಷ್ಟೋ ಜನರ ಜೀವ ಉಳಿಸಬಹುದಿತ್ತು. ಇರಲಿ ಬಿಡಿ ನಾವು ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳುವುದು ಬೇಡ. ಸದ್ಯಕ್ಕೆ ಕೇವಲ ಅನಸೂಯಾಬಾಯಿಯ ’ಬಾಯಿಯ’ ವಿಷಯಕ್ಕೆ ಮಾತ್ರ ಸೀಮಿತಗೊಳಿಸೋಣ.
- ಒಲವು-
- ಬಿ. ಎಮ್. ಚೇತನ್.
ಬಾಡಿದಂದು ಹೂವ ಚೆಲುವು
ಬಾಡಿತು ದುಂಬಿ ಹೂವ ಒಲವು ,
- ಏನಿದು ಸಂಭ್ರಮವೋ...-
-ಗುರು ಬಬ್ಬಿಗದ್ದೆ
ಹವ್ಯಕ ಸಮುದಾಯದವರು ಆದರಾತಿಥ್ಯದಲ್ಲಿ ಎಷ್ಟು ಮುಂದೋ ಹಾಗೆಯೇ ಸಂಪ್ರದಾಯದಲ್ಲಿಯೂ ಕೂಡ. ಅದರಲ್ಲೂ ಹವ್ಯಕರ ಮದುವೆಯೆಂದರೆ ಅದೊಂದು ವಿಶಿಷ್ಟ ಆಚರಣೆಯ ಹಬ್ಬ. ಕಾಲ ಬದಲಾಗುತ್ತಿದ್ದರೂ ತಮ್ಮ ಸಂಪ್ರದಾಯ, ಸಂಸ್ಕ್ರತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಹವ್ಯಕ ಜನಾಂಗವನ್ನು ಶ್ಲಾಘಿಸಲೇಬೇಕಾಗಿದೆ.



