- ವ್ಯಾಸರಾಯ ಬಲ್ಲಾಳರಿಗೆ ನಮ್ಮ ನಮನ-
- ಗೋಪೀನಾಥ ರಾವ್
ಕಳೆದ ರಜೆಯಲ್ಲಿ ಬೆಂಗಳೂರಿನಲ್ಲಿದ್ದಾಗ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆಯವರನ್ನು ಟೆಲಿಫೋನಿನಲ್ಲಿ ಮಾತಾಡಿಸಿದ್ದೆ. 'ನಾನಿಂದು ವ್ಯಾಸರಾಯ ಬಲ್ಲಾಳರಲ್ಲಿಗೆ ಹೋಗುವವನಿದ್ದೇನೆ. ಸಮಯಾವಕಾಶ ಇದ್ದರೆ ಬನ್ನಿ ಒಟ್ಟಿಗೆ ಹೋಗೋಣ' ಅಂದರು.
- ಓ ಮೆಣಸೇ .........ಓದಿ ನೋಡಿ-
- ನಸೀಮ್ ಎಂ.ಎಸ್.
"ವಾರ್ತಾಭಾರತಿ" - ಮಂಗಳೂರು ಮತ್ತು ಬೆಂಗಳೂರಿನಿಂದ ಏಕಕಾಲಕ್ಕೆ ಪ್ರಕಟವಾಗುತ್ತಿರುವ ಕನ್ನಡ ದೈನಿಕ. ಅದರ ಸಂಪಾದಕೀಯ ವಿಭಾಗ ಅತ್ಯಂತ ಜನಪ್ರಿಯವಾಗಿದ್ದರೆ 'ಬುಡಬುಡಿಕೆ' ಎಂಬ ಇನ್ನೊಂದು ವಿಭಾಗವೂ ಓದುಗರಿಗೆ ಅಷ್ಟೇ ಅಚ್ಚುಮೆಚ್ಚು.
- ಕುಸುಮದ ಚಡಪಡಿಕೆ-
- ನ್ಯಾ. ಶಿ. ವಿ.
ಮುಂಜಾನೆಯ ಇಬ್ಬನಿಯ ಮುತ್ತುಗಳಲಿ
ನವಿರಾಗಿ ಅರಳಿ ನಿಂತ ಕುಸುಮವೇ... - ದುಬೈಯಲ್ಲಿ ನೌಕರಿ ಬೇಕೇ?-
-ಇರ್ಶಾದ್ ಮೂಡಬಿದ್ರಿ, ದುಬೈ
ಭಾಗ ೨
ಆದರೆ ಈ ಪರಿಸ್ಥಿತಿ ಎಲ್ಲಿಯವರೆಗೆ?.......???????
ಬದಲಾಗುತ್ತಿರುವ ಈ ಕಾಲದಲ್ಲಿ ದುಬೈ ಮೊದಲಿನಂತೆ ಇದೆಯೇ?
- ಮದಕ್ಕೊ೦ದೆ ಮದ್ದು-
-ಮೃಣಾಲಿನಿ ಉದಯ ಕುಮಾರ್
ಸತ್ಯ ಸ್ವಾಮೀ ದೇವೇಗೌಡ ಇತ್ತೀಚೆಗೆ ಹೇಳಿದ ಮಾತು
"ನಾನು ಕರ್ನಾಟಕದಲ್ಲಿ ಹುಟ್ಟಬಾರದಾಗಿತ್ತು"



