- ಧ್ವನಿ ಪ್ರತಿಷ್ಠಾನದ ತ್ರಿವಳಿ ಕಾರ್ಯಕ್ರಮ-
- ಗೋಪೀನಾಥ ರಾವ್
ಗಲ್ಫ್ ನಾಡಿನಲ್ಲಿ ವಿಶಿಷ್ಟ ಕನ್ನಡ ಕಾರ್ಯಕ್ರಮಗಳಿಂದಾಗಿ ತನ್ನೇ ಆದ ಛಾಪು ಬೆಳೆಸಿಕೊಂಡಿರುವ ಧ್ವನಿ ಪ್ರತಿಷ್ಠಾನ ಈ ಬಾರಿ ಶೇಖರ್ ಬಿ. ಶೆಟ್ಟಿ ಹಾಗು ಅವರ ಪತ್ನಿ ಶ್ರೀಮತಿ ಕುಶಲ ಶೆಟ್ಟಿಯವರಿಗೆ ಸನ್ಮಾನ, ಹಿಟ್ಟಿನ ಹುಂಜ ನಾಟಕದ ಮುಹೂರ್ತ ಹಾಗೂ ಅನಿವಾಸಿ ಆತ್ಮಾವಲೋಕನ ಹೀಗೆ ಮೂರು ಕಾರ್ಯಕ್ರಮಗಳನ್ನು ಕಳೆದವಾರ ಒಂದೇ ವೇದಿಕೆಯಲ್ಲಿ ಹಮ್ಮಿಕೊಂಡಿತ್ತು.
- ಅನಿವಾಸಿ ಕನ್ನಡಿಗ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಒಂದು ನೋಟ:-
-ಜಯರಾಮ ಸೋಮಯಾಜಿ
ಪರದೇಶಗಳಿಗೆ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ನಿಮಿತ್ತ ಬಂದಿರುವವರ ಕನ್ನಡಿಗ ಮಕ್ಕಳ ವಿದ್ಯಾಭ್ಯಾಸದ ಮುಂದುವರಿಕೆ ಹೇಗೆ ಎಂಬುದು ಅವರವರ ಮಕ್ಕಳು ಇಲ್ಲಿನ ಶಾಲಾಭ್ಯಾಸ ಮುಗಿಯುವ ವೇಳೆಗೆ ಹೆತ್ತವರಿಗೆ ಬಿಸಿ ತಟ್ಟುತ್ತದೆ. ಮುಂದೇನು? ಎಲ್ಲಿಗೆ ಕಳುಹಿಸುವುದು?
- ನೆನಪುಗಳು ಕತೆಯ ಹೇಳುತಿವೆ?!! -
- ಸುರಬಿ
ಕಳೆದ ಹದಿನೆ೦ಟು ದಶಕದ
ಕತೆಯ ಹೇಳುತಿವೆ ಇಲ್ಲಿ
ಶತಕದಲಿ ಪಡೆಯಾಡಿದ
ವಿ೦ಶತಿ ತಲವಾರಿನ ಮೊನೆಯಲ್ಲಿ
ಝಲ್ಲನೆ ರಕ್ತ ಕಾರಿಸಿದ
ಕತೆಯ ಹೇಳುತಿವೆ ನೆರಳುಗಳು ಇಲ್ಲಿ ೧



