ಸಂಚಿಕೆ ೨೦
- ಹನ್ಮಂತಪ್ಪನ ಕಥೆ-
ಹೇಳಿದ್ದವರು: ದಿ.ಸಣ್ಣತಿಮ್ಮೇಗೌಡ, ಬಾಳೇಹಳ್ಳಿ
ಸಂಗ್ರಹ: ಸತ್ಯನಾರಾಯಣ ಬಿ.ಆರ್.
ಒಂದು ಊರು. ಆ ಊರಿನ ಪಕ್ಕ ಒಂದು ಹೊಳೆ. ಅಲ್ಲೊಂದು ಅರಳಿಮರ. ಒಂದಿನ ರಾತ್ರಿ ಬರಬಾರದ ಮಳೆ ಬಂದು, ಬೀಸಬಾರದ ಗಾಳಿ ಬೀಸಿ ಆ ಅರಳಿ ಮರದ ಎಲೆ ಎಲ್ಲಾ ಉದುರೋದ್ವು.



