-ಶ್ರೀನಾಥ್ ಭಲ್ಲೆ
ಹೊತ್ತಿ ಉರಿದಿಹೆ ನೋಡ ಎದೆಯಾಳದ ಬೆಂಕಿ
ನೆರೆಹೊರೆಯರಲ್ಲಿ ಭಿನ್ನಮತದ ವಿಷ್ಯ
ಕಾದಾಡಲು ಸಿದ್ದವಿದೆ ಜಾರ್ಜಿಯಾ-ರಷ್ಯಾ   ಪೂರ್ತಿ ಓದಿ... »
-ರಂಜಿತಾ ಹೆಗಡೆ
ಇನಿಯಾ , ...
ನೀ ಬರುವ ದಾರಿಯಲಿ
ಹೂಮಳೆಯ ಚೆಲ್ಲಿ ,
ಮುತ್ತಿನ ರತ್ನಗಂಬಳಿ
ಹಾಕುವ ಬಯಕೆ ....!   ಪೂರ್ತಿ ಓದಿ... »
ರಂಗು ರಂಗಿನ ಬಣ್ಣದ ಚಿಟ್ಟೆ
ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ
ನನ್ನ ಹೃದಯವ ಅದಕ್ಕೆ ಕೊಟ್ಟೆ
ನಾನೊಂದು ಗಾಳಿಪಟವಾಗಿ ಬಿಟ್ಟೆ   ಪೂರ್ತಿ ಓದಿ... »
--ಶ್ರೀನಾಥ್ ಭಲ್ಲೆ
ಜಗತ್ತಿನ ಎಲ್ಲ ಕಡೆ ಟೆನ್ಶನ್ನೋ, ಟೆನ್ಶನ್ನು. ಬೆಳಗಿನಿಂದ ರಾತ್ರಿಯವರೆಗೂ ಟೆನ್ಶನ್ ! ರಾತ್ರಿ ಮಲಗ್ತೀವೋ ಇಲ್ವೋ ಟೆನ್ಶನ್ ! ಮಲಗಿದ ಮೇಲೆ ಬೆಳಿಗ್ಗೆ ಏಳುತ್ತೀವೋ ಇಲ್ವೋ ಅನ್ನೋ ಟೆನ್ಶನ್ ! ಟೆನ್ಶನ್ ಬಗ್ಗೆ ಬರೀತಾ ಹೋದರೆ ಕೊನೆಯೇ ಇಲ್ಲ.   ಪೂರ್ತಿ ಓದಿ... »
-ಗೋಪೀನಾಥ ರಾವ್
ನಮ್ಮ ನೆರೆಮನೆಯಲ್ಲಿ ಸರಕಾರಿ ಅಧಿಕಾರಿ
ಅಳತೆ ತೂಕದ್ದಲ್ಲ ಮಾತೂ ಅಧಿಕಾರಿ...!
ಅವರ ಮಗಳ ನಾಯಿ ಬೊಗಳು
ಹಗಲು ರಾತ್ರಿ ಶಬ್ದ ಸಂತೆಗಳು
ನೆಮ್ಮದಿಯ ನಿದ್ದೆ ಇಲ್ಲದೆ ತಲೆ ನೋವು
ನೆರೆಮನೆ ತಾನೇ.. ಸುಮ್ಮನಿದ್ದೆವು ನಾವು   ಪೂರ್ತಿ ಓದಿ... »
-ಅರುಣ್ ಕುಮಾರ್ ಹೆಚ್ ಎಸ್.
೧
ಬಿ೦ಕದ ಹೆಜ್ಜೆಯ ಹೆಣ್ಣು
ಕೆರೆಯಿ೦ದ ನೀರು ತರುತಿರಲು
ಕೇಳಿದೆನು ನೀರು ಬೇಕೆ೦ದು.
ಸ್ವಲ್ಪವೇಕೆ, ಕೊಡದ ನೀರೆಲ್ಲ ನಿನಗೆ
ಹೇಳುತ್ತಾ ನಕ್ಕಳಾ ಜಾಣೆ.
-ಅರುಣ್ ಕುಮಾರ್ ಹೆಚ್ ಎಸ್.
ನಿನ್ನ ಮುಗುಳುನಗೆಯಲ್ಲಿ
ಹರಡುತಿದೆ ಸ೦ತಸವು
ಸುಳಿಗಾಳಿಯಲ್ಲಿ
ನಿನ್ನೊಲವು ಸವಿಜೇನು   ಪೂರ್ತಿ ಓದಿ... »
- ಅರುಣ್ ಕುಮಾರ್ ಹೆಚ್ ಎಸ್.
ನನ್ನ ಮನದ೦ಗಳದಲ್ಲಿ ನಗುತಿಹುದು ರ೦ಗವಲ್ಲಿ
ಮೂಡಿಸಿದ ಜಾಣೆ ಎಲ್ಲಿಹಳೊ ಕಾಣೆ.
ತೆ೦ಗು ಗರಿಗಳ ನಡುವೆ ತು೦ಬು ಚ೦ದಿರನ೦ತೆ
- ರಂಜೀತಾ ಹೆಗಡೆ
ಮನಸನರಿಯದ ಮೌನ
ಮೌನವರಿಯದ ಮಾತು
ಆಸೆ ತಿಳಿಯದ ಮನಸು
ನನಸೇ ಆಗದ ಕನಸುಗಳು
ಈ
ಎಲ್ಲ ಭಾವಗಳು ಒಮ್ಮೆಲೇ
ಕಣ್ಣಲ್ಲಿ ನೀರಾಗಿ ಹರಿದಾಗ ,.....
ತಿಳಿದದ್ದು ನಾ ಇನ್ನೂ
ಬದುಕಿರುವೆನೆಂದು !!   ಪೂರ್ತಿ ಓದಿ... »
- ನಳಿನಿ ಸೋಮಯಾಜಿ
ಆರು ಜನ ಪಕ್ಷೇತರನ್ನು ಸೇರಿಸಿ
ಬಹುಮತ ಬಂದಿರುವ ಸಾಧ್ಯತೆ ತೋರಿಸಿ
ತನ್ನೊಡನೆ ಇಪ್ಪತ್ತೊಂಬತ್ತು ಮಂದಿ ಕೂಡಿಸಿ
ಲಕ್ಷಾಂತರ ಜನರನ್ನ ಪ್ರತ್ಯಕ್ಷ ವಾಗಿರಿಸಿ
ಕಂಡ ಕಂಡ ದೇವರಿಗೆಲ್ಲ ಪೂಜೆ ಸಲ್ಲಿಸಿ
ಭುಗಿಲೆದ್ದವರನ್ನು ತಣ್ಣಗಾಗಿಸಿ



