4
 •    •  

                                                 -ಮಹೇಶ್  

ಊರ್ಧ್ವಮುಖಿ
ಭುವಿಯನ್ನೂ ಬಾನನ್ನೂ
ಬೆಸೆಯುವಂತೆ
ಬಯಲಲೊಂದು
ಒಂಟಿ ಮರ.   ಪೂರ್ತಿ ಓದಿ... »

Satyanarayana

ಕಳೆದ ವಾರದಿಂದ ಮುಂದುವರೆದ ಭಾಗ...

ಮಂಡಲ ಪಂಚಾಯಿತಿಗೆ ಸೇರಿದ್ದ ಒಂದು ಕೊಠಡಿಯಲ್ಲಿ ಜೂನಿಯರ್ ಕಾಲೇಜಿನ ಹದಿನೇಳೊ ಹದಿನೆಂಟೊ ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿತ್ತು. ಗ್ರಂಥಾಲಯ, ಪ್ರಯೋಗಾಲಯ ಮೊದಲಾದವುಗಳ ಪದಪರಿಚಯವಷ್ಟೇ ನಮ್ಮ ಪಾಲಿಗಿದ್ದುದ್ದು!ವೆಂಕಟಪ್ಪನವರು ಎಂಟನೇ ತರಗತಿಗೆ ಜೀವಶಾಸ್ತ್ರ ವಿಷಯ ಪಾಠ ಮಾಡುತ್ತಿದ್ದರು.   ಪೂರ್ತಿ ಓದಿ... »

srinath.jpg

ಇತ್ತೀಚೆಗಂತೂ ವಾರಾಂತ್ಯದಲ್ಲಿ ಬೇಬೀ ಶವರ್ರು, ಸತ್ಯನಾರಾಯಣ ಪೂಜೆ, ಗೃಹಪ್ರವೇಶ, ಮಕ್ಕಳ ಹುಟ್ಟುಹಬ್ಬ ಅಂತ ಒಂದಲ್ಲಾ ಒಂದು ಪಾರ್ಟಿ ಇದ್ದೇ ಇರುತ್ತೆ. ಇಂತಹ ಹಲವು ಪಾರ್ಟಿಗಳಿಗೆ ಹೋಗಿ ಬಂದ ಮೇಲೆ ನನಗೆ ನಾನೇ ಒಂದು ಹೋಮ್ ವರ್ಕ್ ಮಾಡಿಕೊಂಡಿದ್ದೇನೆ.   ಪೂರ್ತಿ ಓದಿ... »

 •    •  
HS Arunkumar.jpg

                                       -ಅರುಣ್ ಕುಮಾರ್ ಹೆಚ್ ಎಸ್.

ಬಿ೦ಕದ ಹೆಜ್ಜೆಯ ಹೆಣ್ಣು
ಕೆರೆಯಿ೦ದ ನೀರು ತರುತಿರಲು
ಕೇಳಿದೆನು ನೀರು ಬೇಕೆ೦ದು.
ಸ್ವಲ್ಪವೇಕೆ, ಕೊಡದ ನೀರೆಲ್ಲ ನಿನಗೆ
ಹೇಳುತ್ತಾ ನಕ್ಕಳಾ ಜಾಣೆ.

  ಪೂರ್ತಿ ಓದಿ... »

 •    •  
srinath.jpg

 

                            -ಶ್ರೀನಾಥ್ ಭಲ್ಲೆ

ಮನುಷ್ಯ ಕ್ರೂರ ಪ್ರಾಣಿ. ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರೂ ವಂಚಿಸುತ್ತಾನೆ. ತನ್ನ ಮಾತು, ಕ್ರಿಯೆಗಳಿಂದಲೇ ಇನ್ನೊಬ್ಬರನ್ನು ಕೊಲ್ಲುತ್ತಾನೆ. ಕೆಲವೊಮ್ಮೆ ಕೊನೆಗೊಂದು ದಿನ ಕೆಟ್ಟ ಮನಸ್ಸಿಗೆ ಬುದ್ದಿ ಬರಬಹುದು. ಈ ಕವಿತೆಯೊಲ್ಲಬ್ಬ ಕೊನೆಗಾಲದಲ್ಲಿ ತನ್ನ ತಪ್ಪುಗಳನ್ನು ತಾಯಿಯಲ್ಲಿ ನಿವೇದಿಸಿಕೊಂಡು ಕಣ್ಣೀರಿಡುತ್ತಾನೆ. ಆದರೆ ಸಾಂತ್ವನ ನೀಡಲು ಆಕೆ ಇರುವುದಿಲ್ಲ. ತಪ್ಪನ್ನು ನಿವೇದಿಸಿಕೊಂಡ ಸಮಾಧಾನವಷ್ಟೇ ಅವನಲ್ಲಿ ಉಳಿಯುತ್ತದೆ.   ಪೂರ್ತಿ ಓದಿ... »

 •    •  

ಕಂ-ಪತಿಗಳು (ಕಂಪ್ಯೂಟರ್ ಪತಿಗಳು)

-ಶ್ರೀನಾಥ್ ಭಲ್ಲೆ

ಪಾತ್ರಧಾರಿಗಳು:

ಮೂರು ಜನ ಹೆಂಗಸರು - ಶಾಂತ, ಮಾಲ, ಇಳ

ಮೂರು ಜನ ಗಂಡಸರು - ಪ್ರಶಾಂತ, ಬಾಲ, ನಳ

ಡಾಕ್ಟರ್ ಹಾಗೂ ಪೇಶಂಟ್/ಕಾಂಪೌಂಡರ್/ಟೆಲಿಫೋನ್ ರಿಪೇರ್ ಮಾಡುವವವ

ಶಾಂತ: (ಕಿಟಕಿ ಧೂಳು ಹೊಡೇಯುತ್ತ) ಇವರಿಬ್ರೂ ಬರೋದು ಇನ್ನೂ ಎಷ್ಟೊತ್ತು   ಪೂರ್ತಿ ಓದಿ... »

Syndicate

Syndicate content
Syndicate content